Wednesday, November 23, 2022

ಸಾಹಿತ್ಯ ಸೇತು - ಕಿರು ಕವಿಗೋಷ್ಠಿ

ಇದು ಬಂದವೋ, ಭಕ್ತಿಯೊ 
ಬಂದಿಸಿದೆ ಎನ್ನ
ನಿಮ್ಮ ಸ್ನೇಹ ಪ್ರೀತಿಗಳಲ್ಲಿ

ಮುಗಿಯುತ್ತದೆ ಮನದ ಬೇಗೆ
ಮಾಗುತ್ತದೆ ಮನಸು
ಮುರಿಯದಿರಲಿ 
ಈ ಮಧುರ ಬಾಂಧವ್ಯ

ಅತ್ಯಾಪ್ತತೆಯ
ಆನಂದ ಅನುಭವಿಸಿದೆ
ಅನುರಣಿಸಲಿ ಅನುದಿನವೂ
ಈ ಸ್ನೆಹಬಂದ

No comments:

ದೇವರನ್ನು ಶಪಿಸಲಿಲ್ಲ, ದೇವರಾದರು!

ಹೊಸಹಳ್ಳಿ ಶಾಂತಪ್ಪ ಎಂದು ಚಿರಪರಿಚಿತರಾದ ಇವರು ಹುಟ್ಟಿದ್ದು 1977 ಜೂನ್ 7 ರಂದು, ಇವರ ಹುಟ್ಟೂರು, ಟಿ ನರಸೀಪುರ ಬಳಿಯ ಮೂಗೂರು ಹೊಸಹಳ್ಳಿ. ಲೇಟ್ ಸುಬ್ಬಪ್ಪ ...