Sunday, November 6, 2022

ಜ್ಞಾನ ದೀವಿಗೆ

ಜ್ಞಾನ ದೀವಿಗೆ ಇದು ಹಣತೆಯಂತೆ,
ಹಳತಾದರೇನು ಹೊಸತಾದರೇನು,
ನೀಡುವ ಸುಜ್ಞಾನ ಭೋದವಂದೆ! 

ಹಳತೆಂದು ಅನ್ನದಿರು,
ಅದು ಅನುಭವದ ಕಂತೆ,
ಹಳತಾಗಿರುವುದು ಜ್ಞಾನಸುಧೆ  ಹರಿಸಿದಂತೆ!

ಇರಲಿ ಮನೆ ಮನಗಳಲ್ಲಿ,
ಪುಸ್ತಕದ ಮೇಜು, 
ಅದುವೇ ಸುಜ್ಞಾನದ  ಮೋಜು!

No comments:

ದೇವರನ್ನು ಶಪಿಸಲಿಲ್ಲ, ದೇವರಾದರು!

ಹೊಸಹಳ್ಳಿ ಶಾಂತಪ್ಪ ಎಂದು ಚಿರಪರಿಚಿತರಾದ ಇವರು ಹುಟ್ಟಿದ್ದು 1977 ಜೂನ್ 7 ರಂದು, ಇವರ ಹುಟ್ಟೂರು, ಟಿ ನರಸೀಪುರ ಬಳಿಯ ಮೂಗೂರು ಹೊಸಹಳ್ಳಿ. ಲೇಟ್ ಸುಬ್ಬಪ್ಪ ...