Friday, May 15, 2020

ಬೆಲೆ ಇಲ್ಲದ ಬದುಕ ಬವಣೆ

ನಿನ್ನಸಿವು  ಇಂಗಿಲ್ಲವೇನು
ನಿನ್ನೀ  ಅಟ್ಟಹಾಸಕ್ಕೆ  ಕೊನೆ ಇಲ್ಲವೇನು
ಬರಡಾದ  ಬದುಕಿಗೆ ಬೆಳಕಿಲ್ಲವೇನು
ಕರೋನ...! ನಿನ್ನಿಂದಾದ ದ್ರೋಹಕ್ಕೆ ಕೊನೆ ಇಲ್ಲವೇನು

ಮನ್ನಿಸು ಮಂಡಿಯೂರಿರುವ ಈ ನಿನ್ನ ಕಂದಮ್ಮಗಳ ತಾಯೆ
ಇರಲಿ ಈ ಕರೋನಾಗೆ ನಿನ್ನಿಂದ ಮುಕ್ತಿಯ ಛಾಯೆ...!!!

Tuesday, May 5, 2020

ಕ್ಷಮೆ ಇರಲಿ, ತಿದ್ದುಬಿಡಿ

ತಪ್ಪು, ತಿದ್ದುವ ಕಣ್ಣ್ಗಳಲ್ಲಿದೆಯೇ ಹೊರತು,
ಕರ್ತೃವಿನ ಕೈಯಲ್ಲಲ್ಲ

ಮುದ್ದು ಕಂದಮ್ಮಗಳ ತಪ್ಪು ಒಪ್ಪುಗಳ ತಿದ್ದಲಿಲ್ಲವೇ ನಾವು
ನಲ್ಲ ನಲ್ಲೆಯರ ನಯ ವಂಚನೆಗಳ  ಕ್ಷಮಿಸಲಿಲ್ಲವೇ ನಾವು

ಸರಿಯಲಿ ಮಾತೃಹೃದಯದ ಮೇಲೆ ಹೊರಿಸಿರುವ ಪೊರೆ
ಹರಿಯಲಿ ಸ್ನೇಹ ಪ್ರೀತಿಯ ಸಂಬಂಧಗಳ ನೆರೆ

ನಿನ್ನ ಆಯ್ಕಿಗೊಂದು ವಿರಾಮ

ನಿನ್ನ ಆಯ್ಕೆಗೆ ನೀನೆ ಹೊಣೆ
ಹುಡುಕಬೇಡ ನೀನನ್ನ ಎಣೆ

ಶಸ್ತ್ರಾಸ್ತ್ರ ತ್ಯಜಿಸಿದ ಸೈನಿಕನು ನಾನಮ್ಮ
ಇರಲಿ ನಿನ್ನೀ ದ್ವೇಷಕೊಂದು ವಿರಾಮ...



Saturday, April 25, 2020

ಪ್ರೀತಿಯ ನೀತಿ

ಪ್ರೀತಿ, ನಾವು ನಮ್ಮ ಮನಸಿಗೆ ಕೊಡುವ ತರಬೇತಿ...
ಇರಲಿ ಅದಕ್ಕೊಂದು ನೀತಿ...

Saturday, April 18, 2020

ಬದಲಾವಣೆ

ಬದಲಾಗುತ್ತಿರುವುದು ಕ್ಯಾಲೆಂಡರಿನ ಪುಟವಷ್ಟೆ...
ಬದಲಾಗ ಬೇಕಾಗಿದೆ ಬದುಕ ನೋಡುವ ನಮ್ಮ ದೃಷ್ಟಿ...

Self Learning

Loneliness is the biggest teacher,
Self criticism and analysis are the best coach

Injustice

It's not only expectations, that hurts
Even hard-work, when it doesn't pay off.

ನಾಳೆಯ ನಂಬಿಕೆಯಲ್ಲಿ

ಮುಂಬರುವ ನಿನ್ನ ನಾಳೆಗಳಿಗೆ,
ನಿನ್ನ ಅವಶ್ಯಕತೆಯಿದೆ...
ನೆನ್ನೆಗಳಿಗಲ್ಲ...
ಇನ್ನು ಕಳೆದುದರ ಬಗ್ಗೆ ಚಿಂತೆ ಏತಕೆ...?

ಅರಿಯುವ ಮನಸು

ಒಂದು ಮುಸ್ಸಂಜೆ,
ಒಂದು ಒಂಟಿತನ,
ಬದುಕಿನ ಅತಿದೊಡ್ಡ ಗುರು,
ಅರಿಯುವ ಮನಸಿದ್ದರೆ...
ಮನಸಿನ ಮುಖವಾಡ ಕಳಚಿಟ್ಟು ನಿನ್ನ ಬದುಕ ನೀನರಿ...

ದೇವರನ್ನು ಶಪಿಸಲಿಲ್ಲ, ದೇವರಾದರು!

ಹೊಸಹಳ್ಳಿ ಶಾಂತಪ್ಪ ಎಂದು ಚಿರಪರಿಚಿತರಾದ ಇವರು ಹುಟ್ಟಿದ್ದು 1977 ಜೂನ್ 7 ರಂದು, ಇವರ ಹುಟ್ಟೂರು, ಟಿ ನರಸೀಪುರ ಬಳಿಯ ಮೂಗೂರು ಹೊಸಹಳ್ಳಿ. ಲೇಟ್ ಸುಬ್ಬಪ್ಪ ...