ಕೇಳದಾಗಿದೆ ಪ್ರಕೃತಿ ಮಾತೆಯ ಆರ್ತನಾದ
ಈ ಸದ್ದು ಗದ್ದಲಗಳಲ್ಲಿ
ಪಟಾಕಿಯ ಸದ್ದು ಗದ್ದಲಗಳಲ್ಲಿ
ಹೃದಯಗಳೀಗ ಕಂಪಿಸುತ್ತಿವೆ
ಇಂಗಾಲ ತುಂಬಿದೆ ಗಾಳಿಯಿಂದಾಗಿ
ಮತ್ತದೇ ಮನು ಕುಲದ ಆರ್ತನಾದ
ಕೇಳದಾಗಿದೆ ಈ ಪಟಾಕಿಯ ಸದ್ದು ಗದ್ದಲಗಳಲ್ಲಿ
ಹೊಸಹಳ್ಳಿ ಶಾಂತಪ್ಪ ಎಂದು ಚಿರಪರಿಚಿತರಾದ ಇವರು ಹುಟ್ಟಿದ್ದು 1977 ಜೂನ್ 7 ರಂದು, ಇವರ ಹುಟ್ಟೂರು, ಟಿ ನರಸೀಪುರ ಬಳಿಯ ಮೂಗೂರು ಹೊಸಹಳ್ಳಿ. ಲೇಟ್ ಸುಬ್ಬಪ್ಪ ...