Saturday, October 22, 2022

ಸಹನೆ

ಸಹನೆ ನನದಿರಬಹುದು, ಸಹಿಸಲೇಕೆ ನಿನ್ನ
ಪ್ರೀತಿಯಿಂದ ಧಾರೆಯೆರೆದದ್ದು ಎನ್ನ ಕನಸನ್ನ
ಸಹನೆಯಿಂದ ವಿಕಸನಗೊಳಿಸಿದ್ದು ನೂರಾರು ಹೃದಯಗಳನ್ನ
ವ್ಯಕ್ತಿತ್ವದಿಂದಾಚೆಯ ಹೋಲಿಕೆಯದು ಗುನ್ನ
ನಿರ್ದರಿಸಿಯೇ ಆಯಿತು, ಇಲ್ಲಿಂದ ಕಾಲ್ಕಿಳುವುದೇ ಚೆನ್ನ
ಇಲ್ಲಿಂದ ಕಾಲ್ಕಿಳುವುದೇ ಚೆನ್ನ...

No comments:

ದೇವರನ್ನು ಶಪಿಸಲಿಲ್ಲ, ದೇವರಾದರು!

ಹೊಸಹಳ್ಳಿ ಶಾಂತಪ್ಪ ಎಂದು ಚಿರಪರಿಚಿತರಾದ ಇವರು ಹುಟ್ಟಿದ್ದು 1977 ಜೂನ್ 7 ರಂದು, ಇವರ ಹುಟ್ಟೂರು, ಟಿ ನರಸೀಪುರ ಬಳಿಯ ಮೂಗೂರು ಹೊಸಹಳ್ಳಿ. ಲೇಟ್ ಸುಬ್ಬಪ್ಪ ...