ಆತ್ಮಸಾಕ್ಷಾತ್ಕಾರಕ್ಕಾಗಿ
ಪ್ರಸನ್ನತೆಯ
ಪ್ರಾಪ್ತಿಗಾಗಿ
ನಮ್ಮಾತ್ಮ ಜ್ಯೋತಿಯ ಮನನಕ್ಕಾಗಿ
ಮನು ಮನದ ಮಾನಸಿಕ ನೆಮ್ಮದಿಗಾಗಿ
ಮನುಕುಲದ ಪ್ರಾಣಶಕ್ತಿಯ ಸ್ಥಿರತೆಗಾಗಿ
ನಮ್ಮಾತ್ಮ ಜ್ಯೋತಿಯ ಮನನಕ್ಕಾಗಿ
ಮನು ಮನದ ಮಾನಸಿಕ ನೆಮ್ಮದಿಗಾಗಿ
ಮನುಕುಲದ ಪ್ರಾಣಶಕ್ತಿಯ ಸ್ಥಿರತೆಗಾಗಿ
ಹೊಸಹಳ್ಳಿ ಶಾಂತಪ್ಪ ಎಂದು ಚಿರಪರಿಚಿತರಾದ ಇವರು ಹುಟ್ಟಿದ್ದು 1977 ಜೂನ್ 7 ರಂದು, ಇವರ ಹುಟ್ಟೂರು, ಟಿ ನರಸೀಪುರ ಬಳಿಯ ಮೂಗೂರು ಹೊಸಹಳ್ಳಿ. ಲೇಟ್ ಸುಬ್ಬಪ್ಪ ...
No comments:
Post a Comment