ಹೂವು ದುಂಬಿ ಬಂದವಿದುವೇ
ಬಾಳಿಗೊಡವೆಯು
ಸ್ನೇಹಕೆಂದು ನೀವೇ ಸಿಂಧು
ಎಂದು ನಿಮ್ಮಂದ ಸಾರಿದೆ
ಬಿರಿದ ಹೂವು ಬಿಂದುವಾಗಿ ಜೇನಿನೊಡಲಲಿ
ಬಂದಿಯಾಯ್ತು ಮಧುವೆಂಬ ಮಮತೆಯಿಂದಲಿ
ದುಂಬಿ ಬಿಂದು ಬಂದಿಯಾಗಿ ಮಧುವು ಮೆರೆಯಿತು
ಮಕರಂದವಿದು ಮರೆಯಾಯ್ತು ಮಧುವಿನಂದದಿ.
ಹೊಸಹಳ್ಳಿ ಶಾಂತಪ್ಪ ಎಂದು ಚಿರಪರಿಚಿತರಾದ ಇವರು ಹುಟ್ಟಿದ್ದು 1977 ಜೂನ್ 7 ರಂದು, ಇವರ ಹುಟ್ಟೂರು, ಟಿ ನರಸೀಪುರ ಬಳಿಯ ಮೂಗೂರು ಹೊಸಹಳ್ಳಿ. ಲೇಟ್ ಸುಬ್ಬಪ್ಪ ...
No comments:
Post a Comment