Thursday, March 9, 2023

ಗೆಲ್ಲಲೊರಟ ಮನಕೆ

ಬಿದ್ದ ಬೀಜದ ಮೊಳಕೆ
ಹೊಸ ಜೀವಕ್ಕೆ ಒರತೆ
ಚಿಗುರೊಂದು ಹಸಿರಿಗೆ ನಾಂದಿ

ಬರಡಿರಲಿ ಬಿಸಿಲಿರಲಿ
ಬದುಕು ಹಸನಿರಲಿ
ಮೊಳಕೆ-ಚಿಗುರಗಳ ಕನಸುಗಳು ಮೇಳೈಸುತಿರಲಿ

ಗೆಲ್ಲಲೊರಟ ಮನಕೆ
ಬರ ಬಿಸಿಲು ತಂಪಾಗಿ
ಒಣ ಕೊರಡು ಚಿಗುರೊಡೆದು ಆಶಿಸುವುದು ಕಾಣ

No comments:

ದೇವರನ್ನು ಶಪಿಸಲಿಲ್ಲ, ದೇವರಾದರು!

ಹೊಸಹಳ್ಳಿ ಶಾಂತಪ್ಪ ಎಂದು ಚಿರಪರಿಚಿತರಾದ ಇವರು ಹುಟ್ಟಿದ್ದು 1977 ಜೂನ್ 7 ರಂದು, ಇವರ ಹುಟ್ಟೂರು, ಟಿ ನರಸೀಪುರ ಬಳಿಯ ಮೂಗೂರು ಹೊಸಹಳ್ಳಿ. ಲೇಟ್ ಸುಬ್ಬಪ್ಪ ...