ಅರಿಯದಾಗಿದೆ ಎಲೆ ಹುಡುಗಿ
ನಿನ್ನುಪಕಾರದಿಂದ ಋಣಮುಕ್ತನಾಗುವ ಬಗೆ
ಗೋರ್ಕಲ್ಲು ನಾ ಶಿಲೆಯಾಗಿಸಿದೆ
ನೀ ದ್ರೋಣಾಚಾರ್ಯ್ಯರ೦ತೆ
ಏಕಲವ್ಯನು ನಾ
ನೀ ದೂರಿದ್ದರು ಸ್ಪೂರ್ತಿಯಾದೆ
ಪ್ರೀತಿಯಿಂದಲ್ಲ...!!! ದ್ವೇಷದಿಂದ.
Subscribe to:
Post Comments (Atom)
ದೇವರನ್ನು ಶಪಿಸಲಿಲ್ಲ, ದೇವರಾದರು!
ಹೊಸಹಳ್ಳಿ ಶಾಂತಪ್ಪ ಎಂದು ಚಿರಪರಿಚಿತರಾದ ಇವರು ಹುಟ್ಟಿದ್ದು 1977 ಜೂನ್ 7 ರಂದು, ಇವರ ಹುಟ್ಟೂರು, ಟಿ ನರಸೀಪುರ ಬಳಿಯ ಮೂಗೂರು ಹೊಸಹಳ್ಳಿ. ಲೇಟ್ ಸುಬ್ಬಪ್ಪ ...
-
ಅಂದೊಮ್ಮೆ ಅಂದಿದ್ದೆ ನೀನಿರದೆ ನಾನಿಲ್ಲ ಒಲವಿಲ್ಲ, ಛಲವಿಲ್ಲ, ಬದುಕಿಲ್ಲ... ಕಳೆದಾಯ್ತು ವರ್ಷಗಳ ನೆನಪುಗಳ ಜೊತೆಯಲಿ ಅರಿತಾಯ್ತು!!! ನೀನಿರದೆ ನಾನುಂಟು ಒಲವುಂಟು, ಚಲವುಂ...
-
ಇದು ಬಂದವೋ, ಭಕ್ತಿಯೊ ಬಂದಿಸಿದೆ ಎನ್ನ ನಿಮ್ಮ ಸ್ನೇಹ ಪ್ರೀತಿಗಳಲ್ಲಿ ಮುಗಿಯುತ್ತದೆ ಮನದ ಬೇಗೆ ಮಾಗುತ್ತದೆ ಮನಸು ಮುರಿಯದಿರಲಿ ಈ ಮಧುರ ಬಾಂಧವ್ಯ ಅತ್ಯಾಪ್ತತೆಯ ಆನಂದ ಅ...
-
ಗಮ್ಯದೆಡಗಿರಲಿ ನೆಟ್ಟ ನೋಟ ಇಷ್ಟ-ಕಷ್ಟ ಕೊಡದಿರಲಿ ಕಾಟ ಗುರಿಯಮುಂದೆ ನೆಡೆಯದಿರಲಿ ಬೇರಾವ ಮಾಟ ಗಮ್ಯ-ಗೆಲುವಿನ ದಾರಿಯಲಿ ಶ್ರಮ ಮಾರಿಯಂತಿರಲಿ ಭದ್ರ ಬುನಾದಿಯ ದೃಢತೆಯೊಂದು ...
2 comments:
hi sir tamma nodide chennagi ide
hi sir tamma blog nodide chennagi ide
Post a Comment