Tuesday, December 5, 2023

ನಾ ರೈತ

ನೀ ಪಿಸುಗುಡಲು, ನಾ ದನಿ
ನೀ ನಲಿಯಲು, ನಾ ನಾದ
ನೀ ಕಂಪಿಸಲು, ನಾ ಕಣ್ಣೀರು
ನೀ ಚಿಗುರಲು, ನಾ ಚಿಗರೆ
ನೀ ಕೈಹಿಡಿದರೆ, ನಾ ಕಂದ
ನೀ ಬೆಳೆಯಲು, ನಾ ಬಂಗಾರ
ನೀ ಬಿರಿಯಲು, ನಾ ಬೆದರುಬೊಂಬೆ
ನೀ ಮಣಿಯಲು, ನಾ ಮಣ್ಣು

No comments:

ದೇವರನ್ನು ಶಪಿಸಲಿಲ್ಲ, ದೇವರಾದರು!

ಹೊಸಹಳ್ಳಿ ಶಾಂತಪ್ಪ ಎಂದು ಚಿರಪರಿಚಿತರಾದ ಇವರು ಹುಟ್ಟಿದ್ದು 1977 ಜೂನ್ 7 ರಂದು, ಇವರ ಹುಟ್ಟೂರು, ಟಿ ನರಸೀಪುರ ಬಳಿಯ ಮೂಗೂರು ಹೊಸಹಳ್ಳಿ. ಲೇಟ್ ಸುಬ್ಬಪ್ಪ ...