Tuesday, April 18, 2023

ಬಿಜೆಪಿಯ ದಾಳ

ಪ್ರತಿ ಚುನಾವಣೆಯಲ್ಲಿ
ಬಿಜೆಪಿಯು ಉರುಳಿಸುತ್ತಿತ್ತು
ಭಾವನಾತ್ಮನಕ ದಾಳ
ಈ ಬಾರಿ ಉರುಳಿಸುತ್ತಿದೆ
ಉರಿಯಾಳುಗಳ ಕೋಳ

ಗಮ್ಯದೆಡಗಿನ ಗಮನ

ಗಮ್ಯದೆಡಗಿರಲಿ ನೆಟ್ಟ ನೋಟ
ಇಷ್ಟ-ಕಷ್ಟ ಕೊಡದಿರಲಿ ಕಾಟ
ಗುರಿಯಮುಂದೆ ನೆಡೆಯದಿರಲಿ ಬೇರಾವ ಮಾಟ

ಗಮ್ಯ-ಗೆಲುವಿನ ದಾರಿಯಲಿ
ಶ್ರಮ ಮಾರಿಯಂತಿರಲಿ
ಭದ್ರ ಬುನಾದಿಯ ದೃಢತೆಯೊಂದು ನಿನ್ನಜೊತೆಯಲಿರಲಿ

ಶ್ರಮಹೊಂದೆ ಗೆಲುವಿನ ಯಾನ
ಉಳಿದೆಲ್ಲವೂ ಗೌನ
ದೃಢ ಸಂಕಲ್ಪಗಳು ಕಾಯುವುದು ಮಾನ

ದೇವರನ್ನು ಶಪಿಸಲಿಲ್ಲ, ದೇವರಾದರು!

ಹೊಸಹಳ್ಳಿ ಶಾಂತಪ್ಪ ಎಂದು ಚಿರಪರಿಚಿತರಾದ ಇವರು ಹುಟ್ಟಿದ್ದು 1977 ಜೂನ್ 7 ರಂದು, ಇವರ ಹುಟ್ಟೂರು, ಟಿ ನರಸೀಪುರ ಬಳಿಯ ಮೂಗೂರು ಹೊಸಹಳ್ಳಿ. ಲೇಟ್ ಸುಬ್ಬಪ್ಪ ...