Wednesday, September 6, 2023

ಬೆಳಕಿನೆಡೆಗೆ... ಬದುಕಿನೆಡೆಗೆ...

ಕತ್ತಲೆಂದು ಕೊರಗಿದೆಯಾ!
ಅದು ಬೆಳಕಿನೆಡೆಗೆ ಮುಖಮಾಡಿರುವ ದಾರಿಹೋಕ
 
ಕಷ್ಟವೆಂದು ಸೊರಗಿದೆಯಾ!
ಅದು ಸುಖದ ದಾರಿಹಿಡಿದಿರುವವಗೆ ಸಖ
 
ಬಳಲಿದೆನೆಂದು ಬಂದಿಯಾದೆಯಾ!
ಅದು ಯಾರದು ಬೆಳೆಯಲೊರಟ ನಿನ್ನ ತಡೆಯಾಕ

ದೇವರನ್ನು ಶಪಿಸಲಿಲ್ಲ, ದೇವರಾದರು!

ಹೊಸಹಳ್ಳಿ ಶಾಂತಪ್ಪ ಎಂದು ಚಿರಪರಿಚಿತರಾದ ಇವರು ಹುಟ್ಟಿದ್ದು 1977 ಜೂನ್ 7 ರಂದು, ಇವರ ಹುಟ್ಟೂರು, ಟಿ ನರಸೀಪುರ ಬಳಿಯ ಮೂಗೂರು ಹೊಸಹಳ್ಳಿ. ಲೇಟ್ ಸುಬ್ಬಪ್ಪ ...