ಗೆಳತಿ!!!
ಅದಾವ ಕ್ಷಣದಲಿ ನೀ ಸೃಷ್ಟಿಕರ್ತೆಯಾದೆ?
ಅದಾವ ಕ್ಷಣದಲಿ ನನ ಮನಸಿಗೆರಡು ರೆಕ್ಕೆ ಕೊಟ್ಟೆ?
ಹಾರುತ್ತಿದೆ ಮನಸಿಂದು ಸ್ವಚ್ಚಂದವಾಗಿ...
ನಿನ್ನಿಂದಲೇ...
Thursday, September 3, 2009
Monday, March 9, 2009
ಪ್ರೀತಿಯಿಂದಲ್ಲ...!!! ದ್ವೇಷದಿಂದ
ಅರಿಯದಾಗಿದೆ ಎಲೆ ಹುಡುಗಿ
ನಿನ್ನುಪಕಾರದಿಂದ ಋಣಮುಕ್ತನಾಗುವ ಬಗೆ
ಗೋರ್ಕಲ್ಲು ನಾ ಶಿಲೆಯಾಗಿಸಿದೆ
ನೀ ದ್ರೋಣಾಚಾರ್ಯ್ಯರ೦ತೆ
ಏಕಲವ್ಯನು ನಾ
ನೀ ದೂರಿದ್ದರು ಸ್ಪೂರ್ತಿಯಾದೆ
ಪ್ರೀತಿಯಿಂದಲ್ಲ...!!! ದ್ವೇಷದಿಂದ.
ನಿನ್ನುಪಕಾರದಿಂದ ಋಣಮುಕ್ತನಾಗುವ ಬಗೆ
ಗೋರ್ಕಲ್ಲು ನಾ ಶಿಲೆಯಾಗಿಸಿದೆ
ನೀ ದ್ರೋಣಾಚಾರ್ಯ್ಯರ೦ತೆ
ಏಕಲವ್ಯನು ನಾ
ನೀ ದೂರಿದ್ದರು ಸ್ಪೂರ್ತಿಯಾದೆ
ಪ್ರೀತಿಯಿಂದಲ್ಲ...!!! ದ್ವೇಷದಿಂದ.
Tuesday, February 10, 2009
ನೆನಪುಗಳೊಂದಿಗೆ
ನಿನ್ನ ತಿರಸ್ಕಾರದ ನೆನಪುಗಳು ನನ್ನೆಗಲಮೇಲಿನ ಹೆಣ... ಹೊತ್ತಸ್ಟು ದಿನ ನನಗದೆಬಾರ ಮೈಕೊಡವಿ ಮುನ್ನಡೆಯಲೇ ನಾನು???
ಮರೆತವನು ನಾನಲ್ಲ... ಮರೆಸಿದವಳು ನೀನೆ!!!
ಮಾಸುತ್ತಿದೆ ನೆನಪುಗಳ ಭೂತ
ಕಾದು ಕಾದು ಸೋತ ಮನಸು
ಹುಡುಕುತ್ತಿದೆ ಹೊಸ ಆಸರೆಯೊಂದ
ಮರೆತೆನೆಂದು ಶಪಿಸಬೇಡ ಗೆಳತಿ ಮುಂದೊಂದು ದಿನ
ಮರೆವಿನ ಮುಕವಾಡತೊಟ್ಟು ಮುನ್ನೆಡೆಯಬೆಕೆ೦ದ್ದಿದೇನೆ
ಹಣ್ಣೆಲೆ ಅಳುತ್ತಿದೆ, ಚಿಗುರೆಲೆ ನಗುತ್ತಿದೆ ಅದೇ ಗಿಡದಲ್ಲಿ
ಕಾದು ಕಾದು ಸೋತ ಮನಸು
ಹುಡುಕುತ್ತಿದೆ ಹೊಸ ಆಸರೆಯೊಂದ
ಮರೆತೆನೆಂದು ಶಪಿಸಬೇಡ ಗೆಳತಿ ಮುಂದೊಂದು ದಿನ
ಮರೆವಿನ ಮುಕವಾಡತೊಟ್ಟು ಮುನ್ನೆಡೆಯಬೆಕೆ೦ದ್ದಿದೇನೆ
ಹಣ್ಣೆಲೆ ಅಳುತ್ತಿದೆ, ಚಿಗುರೆಲೆ ನಗುತ್ತಿದೆ ಅದೇ ಗಿಡದಲ್ಲಿ
Subscribe to:
Posts (Atom)
ದೇವರನ್ನು ಶಪಿಸಲಿಲ್ಲ, ದೇವರಾದರು!
ಹೊಸಹಳ್ಳಿ ಶಾಂತಪ್ಪ ಎಂದು ಚಿರಪರಿಚಿತರಾದ ಇವರು ಹುಟ್ಟಿದ್ದು 1977 ಜೂನ್ 7 ರಂದು, ಇವರ ಹುಟ್ಟೂರು, ಟಿ ನರಸೀಪುರ ಬಳಿಯ ಮೂಗೂರು ಹೊಸಹಳ್ಳಿ. ಲೇಟ್ ಸುಬ್ಬಪ್ಪ ...
-
ಗಮ್ಯದೆಡಗಿರಲಿ ನೆಟ್ಟ ನೋಟ ಇಷ್ಟ-ಕಷ್ಟ ಕೊಡದಿರಲಿ ಕಾಟ ಗುರಿಯಮುಂದೆ ನೆಡೆಯದಿರಲಿ ಬೇರಾವ ಮಾಟ ಗಮ್ಯ-ಗೆಲುವಿನ ದಾರಿಯಲಿ ಶ್ರಮ ಮಾರಿಯಂತಿರಲಿ ಭದ್ರ ಬುನಾದಿಯ ದೃಢತೆಯೊಂದು ...
-
ಅಂದೊಮ್ಮೆ ಅಂದಿದ್ದೆ ನೀನಿರದೆ ನಾನಿಲ್ಲ ಒಲವಿಲ್ಲ, ಛಲವಿಲ್ಲ, ಬದುಕಿಲ್ಲ... ಕಳೆದಾಯ್ತು ವರ್ಷಗಳ ನೆನಪುಗಳ ಜೊತೆಯಲಿ ಅರಿತಾಯ್ತು!!! ನೀನಿರದೆ ನಾನುಂಟು ಒಲವುಂಟು, ಚಲವುಂ...
-
ನನ್ನಾಕೆಯ ಆಸೆಗೆ ನಾವಿಕನಾಗಿ ಸಾಗಿತು ಪಯಣ ನಾಗನ ಪೂಜೆಗೆ ಹುತ್ತದ ಸುತ್ತಲೂ ಹಣ್ಣಿನ ರಾಶಿ ಹಾಲು ಹರಿದಿದೆ ಝರಿಯಾಗಿ ಹೂವಿನ ಹಂದರದೊಳದೊಳಗೇ ಮಮ್ಮಲ ಮರುಗಿದ ಮನಸು ಕೂಗಿತು ...