Sunday, December 10, 2023

ಹಸಿವನೀಗ್ಯಾವ

ಕಲ್ಲು ಸವೆದಾವ
ಕುಡುಗೋಲು ಸವೆದಾವ
ಬೆನ್ನ ಮೂಳೆಯೂ ಸವೆದಾವ
ಕಷ್ಟದೊಳು ಕನಸುಗಳೂ ಸವೆದಾವ

ಸೋತರು ಬಿಡಲೊಲ್ಲೆನೆಂಬ ಛಲ ಬೆಳೆದಾವ
ಆ ಛಲದಿಂದ ಹೊಲದಾಗ ಬೆಳೆ ಬೆಳೆದಾವ
ಹಸಿರು ತೆನೆ ತೆನೆದು ಹಸಿವನೀಗ್ಯಾವ
ಜಗದಸಿವ ನೀಗ್ಯಾವ

No comments:

ದೇವರನ್ನು ಶಪಿಸಲಿಲ್ಲ, ದೇವರಾದರು!

ಹೊಸಹಳ್ಳಿ ಶಾಂತಪ್ಪ ಎಂದು ಚಿರಪರಿಚಿತರಾದ ಇವರು ಹುಟ್ಟಿದ್ದು 1977 ಜೂನ್ 7 ರಂದು, ಇವರ ಹುಟ್ಟೂರು, ಟಿ ನರಸೀಪುರ ಬಳಿಯ ಮೂಗೂರು ಹೊಸಹಳ್ಳಿ. ಲೇಟ್ ಸುಬ್ಬಪ್ಪ ...