Thursday, January 4, 2024

ಅರಿವಿನಾನಂದ ಪಡೆಯುತಿರಲಿ

ಕಲಿತು ಮಾಡಿದ ಸಾಧನೆ 'ಕುಲ' ಬೆಳಗಿಸಲಿ
ಕಲಿತದ್ದು ಕೊಂಬಾಗಿ ಕೊಲ್ಲದಿರಲಿ
ಗರ್ವದಲಿ ಮನ ಮೆರೆದು ಮುಳುವಾಗದಿರಲಿ
ಈ ಮನ, ಅರಿವಿನಾನಂದ ಪಡೆಯುತಿರಲಿ
ಅರಿತರಿತು ಅನಂತತೆಯಡೆಗೆ ಸಾಗುತಿರಲಿ

No comments:

ದೇವರನ್ನು ಶಪಿಸಲಿಲ್ಲ, ದೇವರಾದರು!

ಹೊಸಹಳ್ಳಿ ಶಾಂತಪ್ಪ ಎಂದು ಚಿರಪರಿಚಿತರಾದ ಇವರು ಹುಟ್ಟಿದ್ದು 1977 ಜೂನ್ 7 ರಂದು, ಇವರ ಹುಟ್ಟೂರು, ಟಿ ನರಸೀಪುರ ಬಳಿಯ ಮೂಗೂರು ಹೊಸಹಳ್ಳಿ. ಲೇಟ್ ಸುಬ್ಬಪ್ಪ ...