Wednesday, January 3, 2024

ಬದುಕಲಿಸಿರಲು

ನೋವಿಷ್ಟು, ನಲಿವಿಷ್ಟು
ಕಲಿತರಿತದ್ದು ಬೊಗಸೆಯಷ್ಟು
ಖುಷಿಕೊಟ್ಟ ಕೃಷಿ
ಗಟ್ಟಿಮಾಡಿದ ಅಪ್ಪನಾನಾರೋಗ್ಯ
ಕೊಂಚ ಬಲಿತ ಬರಹ
ಬರೆದೆರಡು ಪುಸ್ತಕ, ಬದುಕಲಿಸಿರಲು

No comments:

ದೇವರನ್ನು ಶಪಿಸಲಿಲ್ಲ, ದೇವರಾದರು!

ಹೊಸಹಳ್ಳಿ ಶಾಂತಪ್ಪ ಎಂದು ಚಿರಪರಿಚಿತರಾದ ಇವರು ಹುಟ್ಟಿದ್ದು 1977 ಜೂನ್ 7 ರಂದು, ಇವರ ಹುಟ್ಟೂರು, ಟಿ ನರಸೀಪುರ ಬಳಿಯ ಮೂಗೂರು ಹೊಸಹಳ್ಳಿ. ಲೇಟ್ ಸುಬ್ಬಪ್ಪ ...