Friday, November 3, 2023

ಹಚ್ಚಬೇಕಿದೆ ನಾವು "ದೀಪ"

ಆತ್ಮಸಾಕ್ಷಾತ್ಕಾರಕ್ಕಾಗಿ
ಪ್ರಸನ್ನತೆಯ ಪ್ರಾಪ್ತಿಗಾಗಿ
ನಮ್ಮಾತ್ಮ ಜ್ಯೋತಿಯ ಮನನಕ್ಕಾಗಿ
ಮನು ಮನದ ಮಾನಸಿಕ ನೆಮ್ಮದಿಗಾಗಿ
ಮನುಕುಲದ ಪ್ರಾಣಶಕ್ತಿಯ ಸ್ಥಿರತೆಗಾಗಿ

No comments:

ದೇವರನ್ನು ಶಪಿಸಲಿಲ್ಲ, ದೇವರಾದರು!

ಹೊಸಹಳ್ಳಿ ಶಾಂತಪ್ಪ ಎಂದು ಚಿರಪರಿಚಿತರಾದ ಇವರು ಹುಟ್ಟಿದ್ದು 1977 ಜೂನ್ 7 ರಂದು, ಇವರ ಹುಟ್ಟೂರು, ಟಿ ನರಸೀಪುರ ಬಳಿಯ ಮೂಗೂರು ಹೊಸಹಳ್ಳಿ. ಲೇಟ್ ಸುಬ್ಬಪ್ಪ ...