Tuesday, May 5, 2020

ಕ್ಷಮೆ ಇರಲಿ, ತಿದ್ದುಬಿಡಿ

ತಪ್ಪು, ತಿದ್ದುವ ಕಣ್ಣ್ಗಳಲ್ಲಿದೆಯೇ ಹೊರತು,
ಕರ್ತೃವಿನ ಕೈಯಲ್ಲಲ್ಲ

ಮುದ್ದು ಕಂದಮ್ಮಗಳ ತಪ್ಪು ಒಪ್ಪುಗಳ ತಿದ್ದಲಿಲ್ಲವೇ ನಾವು
ನಲ್ಲ ನಲ್ಲೆಯರ ನಯ ವಂಚನೆಗಳ  ಕ್ಷಮಿಸಲಿಲ್ಲವೇ ನಾವು

ಸರಿಯಲಿ ಮಾತೃಹೃದಯದ ಮೇಲೆ ಹೊರಿಸಿರುವ ಪೊರೆ
ಹರಿಯಲಿ ಸ್ನೇಹ ಪ್ರೀತಿಯ ಸಂಬಂಧಗಳ ನೆರೆ

No comments:

ದೇವರನ್ನು ಶಪಿಸಲಿಲ್ಲ, ದೇವರಾದರು!

ಹೊಸಹಳ್ಳಿ ಶಾಂತಪ್ಪ ಎಂದು ಚಿರಪರಿಚಿತರಾದ ಇವರು ಹುಟ್ಟಿದ್ದು 1977 ಜೂನ್ 7 ರಂದು, ಇವರ ಹುಟ್ಟೂರು, ಟಿ ನರಸೀಪುರ ಬಳಿಯ ಮೂಗೂರು ಹೊಸಹಳ್ಳಿ. ಲೇಟ್ ಸುಬ್ಬಪ್ಪ ...