Friday, May 15, 2020

ಬೆಲೆ ಇಲ್ಲದ ಬದುಕ ಬವಣೆ

ನಿನ್ನಸಿವು  ಇಂಗಿಲ್ಲವೇನು
ನಿನ್ನೀ  ಅಟ್ಟಹಾಸಕ್ಕೆ  ಕೊನೆ ಇಲ್ಲವೇನು
ಬರಡಾದ  ಬದುಕಿಗೆ ಬೆಳಕಿಲ್ಲವೇನು
ಕರೋನ...! ನಿನ್ನಿಂದಾದ ದ್ರೋಹಕ್ಕೆ ಕೊನೆ ಇಲ್ಲವೇನು

ಮನ್ನಿಸು ಮಂಡಿಯೂರಿರುವ ಈ ನಿನ್ನ ಕಂದಮ್ಮಗಳ ತಾಯೆ
ಇರಲಿ ಈ ಕರೋನಾಗೆ ನಿನ್ನಿಂದ ಮುಕ್ತಿಯ ಛಾಯೆ...!!!

No comments:

ದೇವರನ್ನು ಶಪಿಸಲಿಲ್ಲ, ದೇವರಾದರು!

ಹೊಸಹಳ್ಳಿ ಶಾಂತಪ್ಪ ಎಂದು ಚಿರಪರಿಚಿತರಾದ ಇವರು ಹುಟ್ಟಿದ್ದು 1977 ಜೂನ್ 7 ರಂದು, ಇವರ ಹುಟ್ಟೂರು, ಟಿ ನರಸೀಪುರ ಬಳಿಯ ಮೂಗೂರು ಹೊಸಹಳ್ಳಿ. ಲೇಟ್ ಸುಬ್ಬಪ್ಪ ...