Friday, October 27, 2023

ಮಾಡಬೇಕಾಗಿದೆ ಸಾವಯವದೆಡೆಗೆ ಮುಖ

ಫಸಲ ಜೀವ ಹಿಂಡದಿರಲು
ಫಲವತ್ತತೆಯ ಕಸಿಯದಿರಲು
ಮಣ್ಣ ಮಲಿನಗೊಳಿಸದಿರಲು
ಜೀವಜಂತುಗಳ ಕೊಲ್ಲದಿರಲು
ಕೃಷಿಯ ಹೊರೆಯಾಗಿಸದಿರಲು
ನೀರ ನೆಲೆಗಳ ಕೊಳಕಾಗಿಸದಿರಲು
ಭುವಿಯ ಬರಡೆಂದು ದೂರದಿರಲು
ಹಸಿದುಣ್ಣವ ಅನ್ನದಲಿ ವಿಷವ ಸೇರಿಸದಿರಲು
ಮಾಡಬೇಕಾಗಿದೆ ನಾವು ಸಾವಯವದೆಡೆಗೆ ಮುಖ

No comments:

ದೇವರನ್ನು ಶಪಿಸಲಿಲ್ಲ, ದೇವರಾದರು!

ಹೊಸಹಳ್ಳಿ ಶಾಂತಪ್ಪ ಎಂದು ಚಿರಪರಿಚಿತರಾದ ಇವರು ಹುಟ್ಟಿದ್ದು 1977 ಜೂನ್ 7 ರಂದು, ಇವರ ಹುಟ್ಟೂರು, ಟಿ ನರಸೀಪುರ ಬಳಿಯ ಮೂಗೂರು ಹೊಸಹಳ್ಳಿ. ಲೇಟ್ ಸುಬ್ಬಪ್ಪ ...