Wednesday, May 24, 2023

ಅನುಭವದ ಹಣತೆ

ಅನುಭವದ ಹಣತೆಯಿಲ್ಲದೆ
ಹತ್ತಿದೇಣಿಯ ಒದ್ದು
ಗೆದ್ದು ಬೀಗುವುದೆಂತೋ...?
ಖುದ್ದು ದುಡಿಯದ ಹೊರತು
ಗದ್ದುಗೆಯು ದೊರೆಯದು...!
ಮೈಕೊಡವಿ ಮೇಲೆಳದೆ
ಪಲಿಸದಾಶೀರ್ವಾದ...!

No comments:

ದೇವರನ್ನು ಶಪಿಸಲಿಲ್ಲ, ದೇವರಾದರು!

ಹೊಸಹಳ್ಳಿ ಶಾಂತಪ್ಪ ಎಂದು ಚಿರಪರಿಚಿತರಾದ ಇವರು ಹುಟ್ಟಿದ್ದು 1977 ಜೂನ್ 7 ರಂದು, ಇವರ ಹುಟ್ಟೂರು, ಟಿ ನರಸೀಪುರ ಬಳಿಯ ಮೂಗೂರು ಹೊಸಹಳ್ಳಿ. ಲೇಟ್ ಸುಬ್ಬಪ್ಪ ...