Sunday, March 26, 2023

ಭರವಸೆ, ಗ್ಯಾರಂಟಿ, ಪರಿಹಾರದ ಮೋಹವೆಲ್ಲಿ!!!


ಬಿಜೆಪಿ ಎಂದಿತು ಭರವಸೆ
ಕಾಂಗ್ರೆಸ್ ಎಂದಿತು ಗ್ಯಾರಂಟಿ 
ಜೆಡಿಎಸ್ ಎಂದಿತು ಪರಿಹಾರ

ಭರವಸೆ, ಗ್ಯಾರಂಟಿ, ಪರಿಹಾರ ಬದಿಗಿರಲಿ!!!
ಎಣಿಸಿದ್ದೀರಾ  ಸಮಾವೇಶಗಳಿಂದಾಗುವ 
ಅನಾನುಕೂಲ, ಟ್ರಾಫಿಕ್ ಕಿರಿಕಿರಿ, ವಾಯುಮಾಲಿನ್ಯ...

ಭರವಸೆ, ಗ್ಯಾರಂಟಿ, ಪರಿಹಾರದ ಮೋಹವೆಲ್ಲಿ!!!
ಬದಲಾವಣೆಯಾ ಭಾವನೆಯು ಇಲ್ಲದ ನಿಮ್ಮಿಂದ!!!

ಕ್ಷಮೆಇರಲಿ, ಸಮ್ಮತಿಯೂ ಇರಲಾರದು
ಪ್ರಜ್ಞಾವಂತ  ಮತದಾರನಿಂದ...

No comments:

ದೇವರನ್ನು ಶಪಿಸಲಿಲ್ಲ, ದೇವರಾದರು!

ಹೊಸಹಳ್ಳಿ ಶಾಂತಪ್ಪ ಎಂದು ಚಿರಪರಿಚಿತರಾದ ಇವರು ಹುಟ್ಟಿದ್ದು 1977 ಜೂನ್ 7 ರಂದು, ಇವರ ಹುಟ್ಟೂರು, ಟಿ ನರಸೀಪುರ ಬಳಿಯ ಮೂಗೂರು ಹೊಸಹಳ್ಳಿ. ಲೇಟ್ ಸುಬ್ಬಪ್ಪ ...