ಕನ್ನಡಾಂಬೆಯ ಪಾದಾರವಿಂದಗಳಲ್ಲಿ!
ನಿದ್ರೆಯ ನೈವೇದ್ಯೆಗೈದು
ನಿನ್ನ ಸೇವೆಯ ಮಾಡಿರುವೆ
ಹರಸು ತಾಯೆ,
ನಮ್ಮಿಪ್ರಯತ್ನಕ್ಕೆ
ಮೂಡದಂತಿರಲಿ
ಯಾವುದೇ ಕಪ್ಪು ಛಾಯೆ
ನಿನ್ನ ಸೇವೆಯ ಮಾಡಿರುವೆ
ಹರಸು ತಾಯೆ,
ನಮ್ಮಿಪ್ರಯತ್ನಕ್ಕೆ
ಮೂಡದಂತಿರಲಿ
ಯಾವುದೇ ಕಪ್ಪು ಛಾಯೆ
ಮಳೆರಾಯ!
ಮಂಕಾಗದಿರಲಿ ದಿನ-ಮನ
ಮೋಡ-ಮಳೆಯ ಮುತ್ತುಗಳಿಂದ
ಬಿಡುವಿರಲಿ ನಿನ್ನ
ದಣಿವರಿಯದ ದಿನಚರಿಗಳಿಗೆ
ಸೂರ್ಯ!
ಸೂರ್ಯ ರಶ್ಮಿಯ ಹೊಳೆ
ತೊಳೆದಂತಿರಲಿ ಇಳೆ
ಮೇಳೈಸುತಿರೆ
ಸಾಹಿತ್ಯ ಬಂದುಬಳಗ
No comments:
Post a Comment