ಕನಸು ನೂರಾಗಿತ್ತು
ಆದರೆ ಪ್ರಯತ್ನ ಚೂರಾಗಿತ್ತು
ಅದರಿಂದಲೇ, ಅದರಿಂದಲೇ ಹೀಗಾಯ್ತು
ಗಗನ ಕುಸುಮವಾಯಿತು
ಕನಸು ಕೈಗೆಟುಕದಾಯಿತು
ಇದಕೆ ನಾನೆಹೊಣೆ
ಅದಕೆ ನಾ ಹುಡುಕಬಾರದು ಬೇರೆಯವರ ಹೆಣೆ!
Monday, November 17, 2008
Subscribe to:
Post Comments (Atom)
ದೇವರನ್ನು ಶಪಿಸಲಿಲ್ಲ, ದೇವರಾದರು!
ಹೊಸಹಳ್ಳಿ ಶಾಂತಪ್ಪ ಎಂದು ಚಿರಪರಿಚಿತರಾದ ಇವರು ಹುಟ್ಟಿದ್ದು 1977 ಜೂನ್ 7 ರಂದು, ಇವರ ಹುಟ್ಟೂರು, ಟಿ ನರಸೀಪುರ ಬಳಿಯ ಮೂಗೂರು ಹೊಸಹಳ್ಳಿ. ಲೇಟ್ ಸುಬ್ಬಪ್ಪ ...
-
ಅಂದೊಮ್ಮೆ ಅಂದಿದ್ದೆ ನೀನಿರದೆ ನಾನಿಲ್ಲ ಒಲವಿಲ್ಲ, ಛಲವಿಲ್ಲ, ಬದುಕಿಲ್ಲ... ಕಳೆದಾಯ್ತು ವರ್ಷಗಳ ನೆನಪುಗಳ ಜೊತೆಯಲಿ ಅರಿತಾಯ್ತು!!! ನೀನಿರದೆ ನಾನುಂಟು ಒಲವುಂಟು, ಚಲವುಂ...
-
ಗಮ್ಯದೆಡಗಿರಲಿ ನೆಟ್ಟ ನೋಟ ಇಷ್ಟ-ಕಷ್ಟ ಕೊಡದಿರಲಿ ಕಾಟ ಗುರಿಯಮುಂದೆ ನೆಡೆಯದಿರಲಿ ಬೇರಾವ ಮಾಟ ಗಮ್ಯ-ಗೆಲುವಿನ ದಾರಿಯಲಿ ಶ್ರಮ ಮಾರಿಯಂತಿರಲಿ ಭದ್ರ ಬುನಾದಿಯ ದೃಢತೆಯೊಂದು ...
-
ಇದು ಬಂದವೋ, ಭಕ್ತಿಯೊ ಬಂದಿಸಿದೆ ಎನ್ನ ನಿಮ್ಮ ಸ್ನೇಹ ಪ್ರೀತಿಗಳಲ್ಲಿ ಮುಗಿಯುತ್ತದೆ ಮನದ ಬೇಗೆ ಮಾಗುತ್ತದೆ ಮನಸು ಮುರಿಯದಿರಲಿ ಈ ಮಧುರ ಬಾಂಧವ್ಯ ಅತ್ಯಾಪ್ತತೆಯ ಆನಂದ ಅ...
1 comment:
Neevu saagara
Aake ondu nadi
Aa nadi haridu baaradiddare,
Haridu banda nadiyannu svaagathisi
Nimma jeevana sarthakavaaguvudu,
Nataraj Kalyani
Post a Comment