ಒಂದು ಮುಸ್ಸಂಜೆ,
ಒಂದು ಒಂಟಿತನ,
ಬದುಕಿನ ಅತಿದೊಡ್ಡ ಗುರು,
ಅರಿಯುವ ಮನಸಿದ್ದರೆ...
ಮನಸಿನ ಮುಖವಾಡ ಕಳಚಿಟ್ಟು ನಿನ್ನ ಬದುಕ ನೀನರಿ...
ಒಂದು ಒಂಟಿತನ,
ಬದುಕಿನ ಅತಿದೊಡ್ಡ ಗುರು,
ಅರಿಯುವ ಮನಸಿದ್ದರೆ...
ಮನಸಿನ ಮುಖವಾಡ ಕಳಚಿಟ್ಟು ನಿನ್ನ ಬದುಕ ನೀನರಿ...
ಹೊಸಹಳ್ಳಿ ಶಾಂತಪ್ಪ ಎಂದು ಚಿರಪರಿಚಿತರಾದ ಇವರು ಹುಟ್ಟಿದ್ದು 1977 ಜೂನ್ 7 ರಂದು, ಇವರ ಹುಟ್ಟೂರು, ಟಿ ನರಸೀಪುರ ಬಳಿಯ ಮೂಗೂರು ಹೊಸಹಳ್ಳಿ. ಲೇಟ್ ಸುಬ್ಬಪ್ಪ ...
No comments:
Post a Comment